ಚಿನ್ನದ ಬೆಲೆ ಇನ್ನೂ ಏರ್ತಿದೆಯಾ? ಇಂದು ಏನಾಗುತ್ತೆ, ಖರೀದಿ ಮಾಡೋದೇ ಬೆಸ್ಟಾ?

By Chetan Yedve |

08/12/2025 - 3:43 pm |

ಇತ್ತೀಚೆಗೆ ಚಿನ್ನದ ಬೆಲೆ ಕೇಳಿದ್ರೆ ಎಲ್ಲರ ಹೃದಯ ಬಡಿತ ಜೋರಾಗುತ್ತಿದೆ . ಇಂದು ಬೆಳಗ್ಗೆ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಸಣ್ಣ ಏರಿಕೆ ಕಂಡಿದೆ – ಆದರೆ ಇದು ತಾತ್ಕಾಲಿಕವೇ? ಅಥವಾ ಬೆಲೆ ಇನ್ನೂ ಮೇಲೆ ಹೋಗುತ್ತಾ? ಈ ಪ್ರಶ್ನೆಗಳಿಗೆ ಉತ್ತರ ತಿಳಿದ್ರೆ ನಿಮ್ಮ ಚಿನ್ನ ಖರೀದಿಯ ನಿರ್ಧಾರ ಸುಲಭವಾಗಬಹುದು. ಹಬ್ಬಗಳ ಸೀಸನ್ ಶುರುವಾಗುತ್ತಿದ್ದಂತೆ ಎಲ್ಲರ ಕಣ್ಣು ಚಿನ್ನದ ಮೇಲಿರುತ್ತೆ . ಆದರೆ ಬೆಲೆ ಹೀಗೆ ಏರುತ್ತಿರುವಾಗ ಖರೀದಿ ಮಾಡೋದಾ ಅಥವಾ ಕಾಯೋದಾ ಎಂಬ ಗೊಂದಲ ಎಲ್ಲರಲ್ಲೂ ಕಾಡುತ್ತೆ . ಬನ್ನಿ, ಇಂದಿನ ಸ್ಥಿತಿ ನೋಡೋಣ.

Advertisement

ಇಂದಿನ ಚಿನ್ನದ ಬೆಲೆ ಎಷ್ಟು?

ಡಿಸೆಂಬರ್ 8, 2025ರ ಬೆಳಗ್ಗೆಯ ಲೇಟೆಸ್ಟ್ ಅಪ್‌ಡೇಟ್ ಪ್ರಕಾರ 24 ಕ್ಯಾರಟ್ ಚಿನ್ನದ ದರ 10 ಗ್ರಾಂಗೆ ₹1,30,150 ತಲುಪಿದೆ. ನಿನ್ನೆಗಿಂತ ಸುಮಾರು ₹250-300 ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇದೇ ದರ ಸಾಗಿದ್ದು, ಮುಂಬೈ-ದೆಹಲಿಯಲ್ಲೂ ಇದೇ ದರ ಸಾಗಿದೆ. 22 ಕ್ಯಾರಟ್ (ಆಭರಣಕ್ಕೆ ಬಳಸುವ ಚಿನ್ನ) 10 ಗ್ರಾಂಗೆ ₹1,19,300 ರ ಸುಮಾರು ಇದೆ . ಆದರೆ ಜ್ವೆಲರಿಯಲ್ಲಿ ಮೇಕಿಂಗ್ ಚಾರ್ಜ್ ಸೇರಿ ₹1.30 ಲಕ್ಷ ದಾಟಬಹುದು.

WhatsApp Group
Join Now
Telegram Group
Join Now

ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ – (ಡಿಸೆಂಬರ್ 8, 2025)

ನಗರ 22K (10ಗ್ರಾಂ) 24K (10ಗ್ರಾಂ)
ಬೆಂಗಳೂರು ₹1,19,300 ₹1,30,150
ಮೈಸೂರು ₹1,19,300 ₹1,30,150
ಮಂಗಳೂರು ₹1,19,300 ₹1,30,150
ಹುಬ್ಬಳ್ಳಿ-ಧಾರವಾಡ ₹1,19,300 ₹1,30,150
ಬೆಳಗಾವಿ ₹1,19,300 ₹1,30,150
ಕಲಬುರಗಿ ₹1,19,300 ₹1,30,150
ಬಳ್ಳಾರಿ ₹1,19,300 ₹1,30,150
ಶಿವಮೊಗ್ಗ ₹1,19,300 ₹1,30,150
ವಿಜಯಪುರ ₹1,19,300 ₹1,30,150
ತುಮಕೂರು ₹1,19,300 ₹1,30,150

 

ಈ ಏರಿಕೆಯ ಹಿಂದಿನ ಯಾವ ಕಾರಣವೇನು ?

  • ಚಿನ್ನದ ದರ ಹೆಚ್ಚಾಗಲು
  • ಜಾಗತಿಕ ಆರ್ಥಿಕ ಅನಿಶ್ಚಿತತೆ,
  • ರಾಜಕೀಯ ಉದ್ವಿಗ್ನತೆಗಳು,
  • ದುರ್ಬಲ ರೂಪಾಯಿ ದರ,
  • ಕೇಂದ್ರ ಬ್ಯಾಂಕುಗಳಿಂದ ಭಾರಿ ಖರೀದಿ ಮತ್ತು
  • ಹೂಡಿಕೆದಾರರ ಭಾರಿ ಬೇಡಿಕೆ ಮುಖ್ಯ ಕಾರಣಗಳಾಗಿವೆ

ಇವೆಲ್ಲವೂ ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುವಂತೆ ಮಾಡುವುದರಿಂದ ವಿಶೇಷವಾಗಿ ಆರ್ಥಿಕ ಒತ್ತಡದ ಸಮಯದಲ್ಲಿ ಚಿನ್ನದ ದರ ಹೆಚ್ಚುತ್ತಿದೆ

Advertisement

ಈಗ ಖರೀದಿ ಮಾಡೋದೇ ಸರಿಯಾ?

ತಜ್ಞರ ಪ್ರಕಾರ ಚಿನ್ನದ ಬೆಲೆ ₹1.35 ಲಕ್ಷದ (10 ಗ್ರಾಂ) ವರೆಗೆ ತಲುಪುವ ಸಾಧ್ಯತೆ ಇದೆ, ಆದರೆ ಎಲ್ಲ ಹಣ ಒಂದೇ ಸಲ ಹಾಕಿ ಖರೀದಿ ಮಾಡುವುದಕ್ಕಿಂತ ಬೇಕಾದಷ್ಟು ಖರೀದಿ ಮಾಡಬಹುದು.

ನಿಮ್ಮ ಪಾಕೆಟ್‌ಗೆ ಸೂಕ್ತ ಆಯ್ಕೆ ಯಾವುದು?

ಮದುವೆಗೋಸ್ಕರ ಖರೀದಿ ಮಾಡ್ತಿದ್ದರೆ 22 ಕ್ಯಾರಟ್ ಆಭರಣ ಸಾಕು. ಕೇವಲ ಹೂಡಿಕೆಗಾಗಿ ಮಾಡುವುದಾದರೆ 24 ಕ್ಯಾರಟ್ ಕಾಯಿನ್ ಅಥವಾ ಬಾರ್ ಸೂಕ್ತ ವದ ಆಯ್ಕೆ . ಯಾವಾಗಲೂ ಹಾಲ್‌ಮಾರ್ಕ್ + ಬಿಲ್ + GST ಇನ್‌ವಾಯ್ಸ್ ಪಡೆಯುವುದನ್ನು ಮರೆಯಬೇಡಿ .ಚಿನ್ನದ ಬೆಲೆ ಏರುತ್ತಿರುವ ಮಾತ್ರಕ್ಕೆ ಗಾಬರಿ ಬೇಡ. ಸ್ವಲ್ಪ ತಾಳ್ಮೆ, ಸ್ವಲ್ಪ ಯೋಚನೆಯಿಂದ ನಿಮ್ಮ ಹಣ ಹೊದಿಕೆ ಮಾಡಿ

 

Advertisement

Chetan Yedve

Chetan Yedve is the Founder of Karnataka Times and a senior writer covering Government Schemes, Finance, Technology, Gadgets, and Krishi (Agriculture). A Mechanical Engineering graduate from UVCE (University Visvesvaraya College of Engineering), he brings a strong analytical and practical approach to journalism. Actively involved in agriculture, he writes Krishi-related content with real-world understanding and field-level insight. With deep expertise in SEO, digital publishing, and consumer technology, he closely tracks tech and gadget trends. Alongside journalism, he also works as a Political Social Media Manager, handling digital strategy and online communication for public figures.

LATEST POSTS

Leave a Comment

JOIN
US ON
JOIN
US ON