Karnataka TimesKarnataka TimesKarnataka Times
  • News
    • Govt Updates
  • Auto
  • Schemes
  • Entertainment
    • Bigg Boss Kannada
    • Cinema
    • Serials
    • Web Series
  • Finance
    • Stocks
  • Sports
    • Chess
    • Cricket
    • Football
    • IPL
    • Kabaddi
  • Jobs
  • More
    • Politics
    • Technology
    • Information
    • Gadget
    • Health
    • Krishi
    • Recipes
    • Lifestyle
    • Astrology
    • Videos
    • Viral
Font ResizerAa
Karnataka TimesKarnataka Times
Font ResizerAa
Search
  • News
  • Finance
    • Stocks
  • Entertainment
    • Bigg Boss Kannada
    • Cinema
    • Serials
    • Web Series
  • Auto
  • Astrology
  • Gadget
  • Govt Updates
  • Health
  • Information
  • Krishi
  • Lifestyle
  • Politics
  • Recipes
  • Sports
    • Chess
    • Cricket
    • Football
    • IPL
    • Kabaddi
  • Jobs
  • Technology
  • Videos
  • Viral
Follow US
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use
© 2021-2024 Karnataka Times. All Rights Reserved
Home » Indian Railways: ಹಬ್ಬಗಳಿಗೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್, 20 ವಿಶೇಷ ರೈಲುಗಳ ಸಂಚಾರ.
News

Indian Railways: ಹಬ್ಬಗಳಿಗೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್, 20 ವಿಶೇಷ ರೈಲುಗಳ ಸಂಚಾರ.

Chetan Yedve
Last updated: April 15, 2025 6:14 pm
By Chetan Yedve

ಗಣೇಶ ಚತುರ್ಥಿ(Ganesha Chaturthi) ಹಬ್ಬದ ಸೀಸನ್ ಮುಗಿಯುತ್ತಿದ್ದಂತೆಯೇ, ಮುಂದಿನ ದಸರಾ ಹಬ್ಬ ಹಾಗೂ ದೀಪಾವಳಿಗೆ ರಜೆ ಕಾದಿರಿಸುವವರ ಭರಾಟೆ ಜೋರಾಗಿದೆ. ಹಬ್ಬಗಳ ಸೀಸನ್‌ನಲ್ಲಿ ಊರಿಗೆ ತೆರಳಿ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುವ ಉದ್ಯೋಗಿಗಳು, ವ್ಯಾಪಾರಸ್ಥರು ಮುಂತಾದವರು ಮುಂಗಡವಾಗಿ ಟಿಕೆಟ್ ಕಾದಿರಿಸಲು ಈಗಾಗಲೇ ಮುಗಿಬೀಳುತ್ತಿದ್ದಾರೆ. ಈ ನಡುವೆ ದಸರಾ ಹಾಗೂ ದೀಪಾವಳಿಗೆ ಟಿಕೆಟ್ ಕಾದಿರಿಸುವವರಿಗೆ ರೈಲ್ವೆ ಇಲಾಖೆ (Indian Railways) ಗುಡ್ ನ್ಯೂಸ್ ನೀಡಿದೆ.

ಹೌದು, ಈಗಾಗಲೇ ಮುಗಿದ ಗಣೇಶ ಹಬ್ಬ, ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಸಾಲು ಸಾಲು ರಜೆಗಳಿರುವ ಕಾರಣಕ್ಕೆ ಊರಿಗೆ ಹೋಗಿ ತಮ್ಮ ಕುಟುಂಬದೊಂದಿಗೆ ಹಬ್ಬ ಆಚರಿಸಿ ಬರುವವರ ಸಂಖ್ಯೆ ಹೆಚ್ಚು. ಅದಕ್ಕಾಗಿಯೇ ಹೆಚ್ಚಿನವರು ತಿಂಗಳುಗಳ‌ ಮುಂಚೆಯೇ ಬಸ್, ರೈಲು ಟಿಕೆಟ್ ಕಾಯ್ದಿರಿಸಿಕೊಳ್ಳುತ್ತಿದ್ದು, ಅಂತಹವರಿಗಾಗಿ ರೈಲ್ವೆ ಇಲಾಖೆ (Indian Railways) ಹೊಸ ವಿಶೇಷ ಟ್ರೈನ್‌ (Special Trains) ಗಳನ್ನು ಬಿಡುವ ಮೂಲಕ ಸಂತಸ ನೀಡಿದೆ.

ರೈಲ್ವೆ ಇಲಾಖೆಯು, ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಿಂದ ಈ ಸೀಸನ್‌ಗಳಿಗಾಗಿ ಒಟ್ಟು 20 ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದ್ದು, ಊರಿಗೆ ತೆರಳುವವರಿಗೆ ಟಿಕೆಟ್ ಬುಕಿಂಗ್‌ಗಾಗಿ ಹೆಚ್ಚು ರೈಲುಗಳ ಸೌಲಭ್ಯ ನೀಡಿದೆ. ಯಾವೆಲ್ಲಾ ಮಾರ್ಗಗಳಿಂದ ವಿಶೇಷ ರೈಲುಗಳಿವೆ ಹಾಗೂ ರೈಲಿನ ವೇಳಾಪಟ್ಟಿ (Train Schedule) ಹೇಗಿದೆ ಎನ್ನುವುದನ್ನು ಹೇಳ್ತೀವಿ ನೋಡಿ.

Indian Railways: ದಸರಾ ಹಬ್ಬಕ್ಕೆ (Dasara Festival) ಯಾವೆಲ್ಲಾ ವಿಶೇಷ ರೈಲು?

ಅಕ್ಟೋಬರ್ 09 ರಿಂದ ಆರಂಭವಾಗಲಿರುವ ನಾಡಹಬ್ಬ ದಸರಾ ಅಥವಾ ನವರಾತ್ರಿಗೆ ರೈಲ್ವೆ ಇಲಾಖೆ (Indian Railways) ವಿಶೇಷ ರೈಲು ಸೌಲಭ್ಯ ನೀಡಿದ್ದು, ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ, ಮೈಸೂರು, ಚಾಮರಾಜನಗರ ಸ್ಥಳಗಳಿಗೆ ವಿಶೇಷ ರೈಲು ಸೌಲಭ್ಯ ನೀಡಲಾಗಿದೆ. ಅದರ ವಿವರ ಈ ಕೆಳಗಿನಂತಿದೆ:

  • ಅಕ್ಟೋಬರ್ 09 ಮತ್ತು 12 – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌‌ (SMVT) ನಿಂದ ವಿಜಯಪುರ ಮಾರ್ಗ
  • ಅಕ್ಟೋಬರ್ 10 ಮತ್ತು 13 ರಂದು ವಿಜಯಪುರದಿಂದ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ
  • ಅಕ್ಟೋಬರ್ 09 ಮತ್ತು 12 ರಂದು ಯಶವಂತಪುರದಿಂದ ಬೆಳಗಾವಿ ಮಾರ್ಗ
  • ಅಕ್ಟೋಬರ್ 10 ಮತ್ತು 13 ರಂದು ಬೆಳಗಾವಿಯಿಂದ ಯಶವಂತಪುರಕ್ಕೆ
  • ಅಕ್ಟೋಬರ್ 09 ರಿಂದ 13 ರವರೆಗೆ ಮೈಸೂರಿನಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಬೆಂಗಳೂರು (KSR Bengaluru)
  • ಅಕ್ಟೋಬರ್ 10 ರಿಂದ 14 ರವರೆಗೆ ಬೆಂಗಳೂರಿನಿಂದ ಮೈಸೂರು
  • ಅಕ್ಟೋಬರ್ 09 ರಿಂದ 14 ರವರೆಗೆ ಚಾಮರಾಜನಗರ – ಮೈಸೂರು
  • ಅಕ್ಟೋಬರ್ 10 ರಿಂದ 14 ರವರೆಗೆ ಮೈಸೂರಿನಿಂದ ಚಾಮರಾಜನಗರ
Indian Railways announces 22 Special Trains
Image Credit: Drmsbc

ದೀಪಾವಳಿ ಹಬ್ಬಕ್ಕೆ ಯಾವೆಲ್ಲಾ ಮಾರ್ಗಕ್ಕೆ ವಿಶೇಷ ರೈಲು?

ಅಕ್ಟೋಬರ್ 30 ರಿಂದ ಆರಂಭವಾಗಲಿರುವ ಬೆಳಕಿನ ದೀಪಾವಳಿಗೆ ಕೂಡ ರೈಲ್ವೆ ಇಲಾಖೆ (Indian Railways) ವಿಶೇಷ ರೈಲುಗಳ ಸೌಲಭ್ಯ ನೀಡಿದ್ದು ಅವುಗಳ ಮಾರ್ಗದ ವಿವರ ಇಂತಿದೆ.

    • ಅಕ್ಟೋಬರ್ 30 ಮತ್ತು ನವೆಂಬರ್ 02 ರಂದು ಮೈಸೂರು – ವಿಜಯಪುರ
    • ಅಕ್ಟೋಬರ್ 31 ಮತ್ತು ನವೆಂಬರ್ 03 ರಂದು ವಿಜಯಪುರ – ಮೈಸೂರು
    • ಅಕ್ಟೋಬರ್ 30 ಮತ್ತು ನವೆಂಬರ್ 01 ರಂದು ಯಶವಂತಪುರದಿಂದ ಬೆಳಗಾವಿ
    • ಅಕ್ಟೋಬರ್ 31 ಮತ್ತು ನವೆಂಬರ್ 03 ರಂದು ಬೆಳಗಾವಿ – ಯಶವಂತಪುರ
Indian Railways announces 22 Special Trains
Image Credit: Drmsbc

ಈ ವಿಶೇಷ ರೈಲುಗಳು ಹಾಗೂ ದೈನಂದಿನ ಸಾಮಾನ್ಯ ರೈಲುಗಳ ವೇಳಾಪಟ್ಟಿ ಹಾಗೂ ಇತರ ಎಲ್ಲಾ ವಿವರಗಳಿಗಾಗಿ ರೈಲ್ವೆ ಇಲಾಖೆ (Indian Railways) ಯ ಅಧಿಕೃತ ವೆಬ್‌ಸೈಟ್ https://enquiry.indianrail.gov.in/ ಅಥವಾ IRCTC ಅಧಿಕೃತ ಮೊಬೈಲ್ ಆ್ಯಪ್ ಬಳಸಿ ಮಾಹಿತಿ ಪಡೆಯಬಹುದು.

ಸಾಲು ಸಾಲು ರಜೆಗಳಿರೋದ್ರಿಂದ ತಮ್ಮ ತಮ್ಮ ಊರಿಗಳಲ್ಲಿ ಅಥವಾ ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿಕೊಳ್ಳುವವರು ಸಂಭ್ರಮದ ಜೊತೆ ಸುರಕ್ಷತೆಗೂ ಆದ್ಯತೆ ನೀಡಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ.

ನೀರಜ್ ಚೋಪ್ರಾ ಗೆ ಮನು ಭಕ್ರ್ ಸ್ಪೆಷಲ್ ವಿಶ್, ಮಾಡುವೆ ವದಂತಿಗಳು ಮತ್ತೆ ವೈರಲ್.

Congress Media Organization: ಕರುನಾಡಲ್ಲಿ ಕಾಂಗ್ರೆಸ್‌ನಿಂದ ಹೊಸ ಮಾಧ್ಯಮ ಸಂಸ್ಥೆ ಆರಂಭ!

Tirupati Laddu: ಸಮಸ್ತ ಹಿಂದೂ ಭಕ್ತರಿಗೆ ಬಿಗ್ ಶಾಕ್, ತಿರುಪತಿ ಲಡ್ಡುವಿನಲ್ಲಿ ಈ ಅಂಶ ಇರೋದು ವರದಿಯಲ್ಲಿ ದೃಢ!

ಕರ್ನಾಟಕದಲ್ಲಿ 2025-26ರ ಒಂದನೇ ತರಗತಿ ಪ್ರವೇಶಕ್ಕೆ ವಯಸ್ಸಿನ ಸಡಿಲಿಕೆ: ಪೋಷಕರು ತಿಳಿದಿರಬೇಕಾದ ಮಾಹಿತಿ

High Court Judge: “ಪಾಕಿಸ್ತಾನ” ಹೇಳಿಕೆಗೆ ಹೈಕೋರ್ಟ್ ನ್ಯಾಯಾಧೀಶರಿಗೆ ಸುಪ್ರೀಂ ತರಾಟೆ.

TAGGED:Indian RailwaysSpecial TrainsTrain Ticket Booking
Previous Article Plastic Eating Fungi: ಪತ್ತೆಯಾಯ್ತು ಪ್ಲಾಸ್ಟಿಕ್ ತಿನ್ನುವ ಶಿಲೀಂದ್ರಗಳು.
Next Article Bigg Boss Kannada: ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟ ಕಲರ್ಸ್ ಕನ್ನಡ, ಈ ಬಾರಿ ಸುದೀಪ್ ಡೌಟು!
Leave a Comment

Leave a Reply Cancel reply

Your email address will not be published. Required fields are marked *

- Advertisement -

Latest News

Hebbal Traffic Police: ಹೆಬ್ಬಾಳದಲ್ಲಿ ಪೊಲೀಸ್‌ಗೆ ಹೆಲ್ಮೆಟ್ ಇಲ್ಲದ ಕಾರಣ ಚಲನ್
News
ಆಸ್ತಿಯ ಮೇಲೆ ಸಾಲ ಇದ್ದಾಗ ತಂದೆ ನಿಧನವಾದರೆ ಮಕ್ಕಳು ಸಾಲ ತೀರಿಸಬೇಕಾ? ಬಂತು ಸರ್ಕಾರದ ಸ್ಪಷ್ಟನೆ
Finance Govt Updates News
Gold Price: ಇನ್ನು 3-4 ತಿಂಗಳುಗಳಲ್ಲಿ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ನಿಖರ ಉತ್ತರ ಕೊಟ್ಟ ತಜ್ಞರು
News
ಅಕ್ಕ ಪಕ್ಕದ ಹೊಲದವರು ನಿಮ್ಮ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲವೇ? ಅಂಥವರಿಗೆ ಸರ್ಕಾರದ ಗುಡ್ ನ್ಯೂಸ್
Govt Updates Information
ಹೆಂಡತಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಎಲ್ಲಾ ರಾಜ್ಯಗಳಲ್ಲಿ ನಿಯಮ ಜಾರಿಗೆ.
Govt Updates Information
Electric Cars: ಕಡಿಮೆ ಬೆಲೆಯ 5 ಎಲೆಕ್ಟ್ರಿಕ್ ಕಾರುಗಳು: ಒಂದು ಚಾರ್ಜ್‌ನಲ್ಲಿ ಹೆಚ್ಚು ರೇಂಜ್ !
Auto
ರಾಜ್ಯಾದ್ಯಂತ ಹೊಸ BPL & APL ಕಾರ್ಡ್ ಹಾಗು ತಿದ್ದುಪಡಿಗೆ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
Govt Updates
SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ನಿರಾಸೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್?, ಸಿಗಲಿದೆಯೇ ಗ್ರೇಸ್ ಮಾರ್ಕ್ಸ್?
News
Offers: ಈ 6 ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಧಿಡೀರ್ 14000 ಕ್ಕಿಂತ ಹೆಚ್ಚಿನ ಡಿಸ್ಕೌಂಟ್!
Auto
SIP vs PPF: ವರ್ಷಕ್ಕೆ 1,20,000 ರೂ ಹೂಡಿಕೆಯನ್ನು ಮಾಡಿದರೆ 25 ವರ್ಷದ ಬಳಿಕ ಯಾವುದು ಹೆಚ್ಚು ರಿಟರ್ನ್ಸ್ ನೀಡುತ್ತೆ?
Finance
Join us on Google News
Discover thousands of Articles and Stories from the Globe, one-click to jion and Follow.
Join Now

About Us

Karnataka Times is a 24-hour Kannada news website, bringing you the latest breaking news and updates from every industry.

Karnataka Times strictly follows the DNPA Code of Ethics and fully adheres to the Google News policies, ensuring responsible, accurate, and trustworthy journalism.

Contact US

Address:
Karnataka Times, Ground Floor, 
Opp. Bhawani Mandir, 6th Cross, Siddaramaiah Layout,
Bidar-585403 
Karnataka, India

Ph: +91 99721 495565
Email: [email protected]

Our Goal

At Karnataka Times, our goal is to deliver timely, accurate, and reliable news to our readers. We are committed to upholding the highest standards of journalism, ensuring transparency, and building a platform that our audience can trust. We strive to empower the people of Karnataka with information that matters.

Karnataka Times Sites

  • Karnataka Times Videos
  • India Mint
  • Karnataka Daily
  • Nadu Nudi
  • Telugu Varadhi
Karnataka TimesKarnataka Times
Follow US
© 2021-2024 Karnataka Times. All Rights Reserved
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use