Karnataka Times
Trending Stories, Viral News, Gossips & Everything in Kannada

S. Sreesanth: ಈ ಬಾರಿ IPL ಕಪ್ ಯಾರಿಗೆ ಎಂದು ಹೇಳಿದ ಕ್ರಿಕೆಟಿಗ ಶ್ರೀಶಾಂತ್

ಐಪಿಎಲ್ ನಲ್ಲಿ ಅದೆಷ್ಟೊ ತಂಡ ಗೆದ್ದು ಬೀಗಿದರೂ ಕರ್ನಾಟಕದ ಜನತೆಯ ಕೂಗು ಮಾತ್ರ ಆರ್ ಸಿಬಿ RCB ಆಗಿದೆ ಎನ್ನಬಹುದು. 2008ರಿಂದ ಈ ವೆರೆಗೂ ಆರ್ ಸಿಬಿ ಕಪ್ ಗೆಲ್ಲದಿದ್ದರೂ ಅದಕ್ಕೆ ಕರ್ನಾಟಕದ ಜನತೆ ನೀಡುವ ಸಪೋರ್ಟ್ ಮಾತ್ರ ಕಮ್ಮಿ ಆಗಿಲ್ಲ ಎನ್ನಬಹುದು.

ಆರ್ ಸಿಬಿ ಮೊದಲಿಂದಲೂ ಅತೀ ಹೆಚ್ಚು ಫ್ಯಾನ್ಸ್ ಹೊಂದಿರುವ ತಂಡವಾಗಿದ್ದು ಪ್ರತಿ ಭಾರಿ ಪಂದ್ಯ ಆರಂಭವಾಗುವಾಗಲೇ ಈ ಸಲ ಕಪ್ ನಮ್ಮದೇ ಎನ್ನುತ್ತಲೇ ಇದ್ದಾರೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಎಸ್​ ಶ್ರೀಶಾಂತ್​ (S. Sreesanth) ಅವರು ಈ ಸಲ ಗೆಲ್ಲೊ ತಂಡದ ಬಗ್ಗೆ ಮಾತಾಡಿದ್ದಾರೆ.‌‌ ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನ ಮಾಡಲಾಗಿದೆ. ಆಗ ಅವರು ಈ ಬಗ್ಗೆ ಮಾತನಾಡಿದ್ದಾರೆ ಈ ಬಾರಿ ಚೆನ್ನೈ ಸೂಪರ್​ ಕಿಂಗ್ಸ್ ​ (CSK) ‌ ಯಾವುದೇ ಕಾರಣಕ್ಕೂ ಟ್ರೋಫಿ ಗೆಲ್ಲುವುದಿಲ್ಲ ಎಂದು ಎಲ್ಲರಲ್ಲೂ ಈ ಗೆಸ್ ಸಕತ್ ಕುತೂಹಲ ಮೂಡಿಸಿದೆ.

Join WhatsApp
Google News
Join Telegram
Join Instagram

ವಿರಾಟ್ ಕೊಹ್ಲಿ (Virat kohli) ಭಾರತೀಯ ಕ್ರಿಕೆಟ್ ರಂಗಕ್ಕೆ ನೀಡಿದ್ದ ಕೊಡುಗೆ ಅಗಣ್ಯವಾಗಿದ್ದು ಇದನ್ನು ಇಡೀ ಕ್ರಿಕೆಟ್ ತಂಡ ಮರೆವಂತಿಲ್ಲ.‌‌ ಅದೇ ರೀತಿ ಆರ್ ಸಿಬಿ ಗೆದ್ದರೆ ವಿರಾಟ್ ಕೊಹ್ಲಿ ಅವರಿಗರ ಒಂದು ಗೌರವ ಸಂದಿದಂತಾಗುತ್ತದೆ. ಈ ಮೂಲಕ ಈ ಬಾರಿ RCB ಗೆಲ್ಲುವುದು ಎಂಬ ಭರವಸೆಯ ಮಾತನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಯಾವಾಗಲೂ ಒಂದೇ ತಂಡ ಗೆದ್ದರೆ ಆ ಆಟದಲ್ಲಿ ಮಜಾ ಇರೊಲ್ಲ ಗೆಲುವು ಬದಲಾರದರೆ ಆಟ ರೋಚಕವಾಗುತ್ತದೆ ಆ ಖುಷಿ ಕ್ರೀಡಾ ಅಭಿಮಾನಿಗಳ ನಿರೀಕ್ಷೆ ಇಮ್ಮಡಿಗೊಳಿಸುತ್ತದೆ. ಒಟ್ಟಾರೆಯಾಗಿ ಆರ್ ಸಿಬಿ ಒಂದು ಬಾರಿ ಕೂಡ ಪ್ರಶಸ್ತಿ ಗೆಲ್ಲದಿದ್ದರೂ ಆ ತಂಡದ ಮೇಲೆ ಜನರ ನಿರೀಕ್ಷೆ ಮಾತ್ರ ಹೆಚ್ಚಾಗೆ ಇದೆ. ಆರ್ ಸಿಬಿ ಈಗಾಗಲೇ ಹರಾಜು ಪ್ರಕ್ರಿಯೆಯಲ್ಲಿ ಬಲಿಷ್ಟತಂಡವಾಗಿ ಹೊರಹೊಮ್ಮಿದ್ದು ಈ ಬಾರಿಯಾದರೂ ಕಪ್ ನಮ್ಮದಾಗಬಹುದೊ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.

Leave A Reply

Your email address will not be published.