Karnataka Times
Trending Stories, Viral News, Gossips & Everything in Kannada

Ration Card: ರಾಜ್ಯದ ಜನತೆಗೆ ಬಿಗ್ ಅಪ್ಡೇಟ್! ರೇಷನ್ ಕಾರ್ಡ್ ಕುರಿತು ಸರ್ಕಾರದ 2 ಮಹಾ ನಿರ್ಧಾರ

advertisement

ಇದೀಗ ಆಹಾರ ಇಲಾಖೆಯು ನಕಲಿ ರೇಷನ್ ಕಾರ್ಡ್ (Fake Ration Card) ಗಳನ್ನು ರದ್ದು ಮಾಡಲು ಹೊರಟಿದೆ. ಹೌದು ಇಂದು ಸುಳ್ಳು ಮಾಹಿತಿ,ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ (Ration Card) ಮಾಡಿಸುತ್ತಿರುವ ಸಂಖ್ಯೆ ಹೆಚ್ಚಾಗಿದೆ.ಇದಕ್ಕಾಗಿ ಕಡಿವಾಣ ಹಾಕಲು ಆಹಾರ ಇಲಾಖೆಯು ಇದೀಗ ಸೂಕ್ತ ಕ್ರಮ ಕೈಗೊಂಡಿದೆ. ಇಂದು ರೇಷನ್ ಕಾರ್ಡ್ (Ration Card) ಮೂಲಕ ಸರಕಾರದಿಂದ ಹಲವು ರೀತಿಯ ಸೌಲಭ್ಯ ಗಳು ಸಿಗ್ತಾ ಇದೆ. ರಾಜ್ಯ ಸರಕಾರದಿಂದ ಸಿಗುವ ಗ್ಯಾರಂಟಿ ಯೋಜನೆಗಳಿಗೂ ರೇಷನ್ ಕಾರ್ಡ್ ಮುಖ್ಯವಾಗಿ ಬೇಕು.

WhatsApp Join Now
Telegram Join Now

ಹಾಗಾಗಿ ಬಿಪಿಎಲ್ ಕಾರ್ಡ್ ಮಾಡಿಸಲು ಜನರು ಆಸಕ್ತಿ ವಹಿಸಿದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆ ಫ‌ಲಿತಾಂಶ ಕೂಡ ಬಂದಿದ್ದು ಅನರ್ಹ ಬಿಪಿಎಲ್‌ ರೇಶನ್‌ ಕಾರ್ಡ್‌ (BPL Ration Card) ಗಳ ರದ್ದತಿ ಪ್ರಕ್ರಿಯೆಗೆ ಸರಕಾರ ಕ್ರಮ ಕೈಗೊಂಡಿದ್ದು ಮತ್ತು ಬಿಪಿಎಲ್‌ಗಾಗಿ ವರ್ಷದಿಂದ ಕಾಯುತ್ತಿರುವ ಅರ್ಜಿದಾರರಿಗೆ ಅವಕಾಶ ಕಲ್ಪಿಸಲು ಮುಂದಾಗಿದೆ.ಹಾಗಾಗಿ ಅರ್ಜಿ ಸಲ್ಲಿಸುವ ಅವಕಾಶ ಯಾವಾಗ ಸಿಗಲಿದೆ ಎಂದು ತಿಳಿಯಲು ಈ‌ ಲೇಖನ‌ಓದಿ.

 

Image Source: Times Now

 

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮೂಲಕ ಆದ್ಯತಾ ಪಡಿತರ ಕುಟುಂಬ ಬಿಪಿಎಲ್ 1.03 ಕೋಟಿ ಹಾಗೂ ಅಂತ್ಯೋದಯ ಕುಟುಂಬಗಳು 10.83 ಲಕ್ಷ ಸೇರಿ 1.14 ಕೋಟಿ ಇರಬೇಕು. ಆದರೆ ರಾಜ್ಯದಲ್ಲಿ ಮಿತಿ ಮೀರಿ 10.33 ಲಕ್ಷ ಹೆಚ್ಚುವರಿ ಬಿಪಿಎಲ್‌ ಕಾರ್ಡ್ (BPL Card) ಹೊಂದಿದ್ದು ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಇದೀಗ ಹೊಸದಾಗಿ ಲಕ್ಷಾಂತರ ಅರ್ಜಿಗಳು ಬಾಕಿ ಇರಲಿದ್ದು ಆಹಾರ ಇಲಾಖೆ ಬಹಳಷ್ಟು ಹಣ ವ್ಯಯಿಸುತ್ತಿದೆ‌ ಹಾಗಾಗಿ ಇದೀಗ ಇಂತಹ ಕಾರ್ಡ್ ರದ್ದು ಮಾಡಲು ಹೊರಟಿದೆ.

advertisement

ಕೆಲವರು ಆರ್ಥಿಕವಾಗಿ ಸಬಲರಾಗಿದ್ದೂ ಬಿಪಿಎಲ್‌ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಹೆಚ್ಚು ಆದಾಯ ಹೊಂದಿದ್ದರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದು ಇಂತಹ ಕಾರ್ಡ್ ರದ್ದು ಆಗಲಿದೆ. ಇನ್ನೂ ಬಿಪಿಎಲ್‌ ಕುಟುಂಬಗಳಲ್ಲಿ ಮೃತಪಟ್ಟವರ ಹೆಸರುಗಳನ್ನೂ ಅಳಿಸಲಾಗಿಲ್ಲ. ಹೆಸರುಗಳನ್ನು ತೆಗೆದುಹಾಕಿದರೆ ಆಗ ಯೂನಿಟ್‌ಗಳು ಕಡಿಮೆಯಾಗಲಿದೆ ಹಾಗಾಗಿ ಈ ಕೆಲಸ ಕೂಡ ಮಾಡಲಿದೆ.

 

Image Source: informalnewz

 

ಪ್ರತಿ ತಿಂಗಳು ಬಿಪಿಎಲ್‌ ಕಾರ್ಡ್‌ (BPL Card) ದಾರರ ಪೈಕಿ ಶೇ. 80-83ರಷ್ಟು ಕುಟುಂಬಗಳು ಮಾತ್ರ ಪಡಿತರ ಪಡೆಯುತ್ತಿದ್ದು ಕೆಲವರು ಸರಕಾರಿ ಯೋಜನೆಗೆ ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸತತ ಮೂರು ತಿಂಗಳಿಂದ ಪಡಿತರ ತೆಗೆದುಕೊಳ್ಳಲು ಬಾರದ ಕಾರ್ಡ್‌ಗಳನ್ನು ಅಮಾನತು ಗೊಳಿಸುವುದು, ಸತತ 6 ತಿಂಗಳು ಪಡಿತರ ಪಡೆಯದಿದ್ದರೆ ಸಂಪೂರ್ಣ ರದ್ದು ಮಾಡಲಿದೆ.

ಈಹಾಗಲೇ ಹೊಸ ಬಿಪಿಎಲ್‌ ಕಾರ್ಡ್‌ಗೂ ಕೂಡ ಸಾಕಷ್ಟು ಅರ್ಜಿ ಸಲ್ಲಿಕೆ ಆಗಿದೆ. ಆದರೆ ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಅರ್ಜಿ ಸ್ಥಗಿತ ಮಾಡಲಾಗಿತ್ತು‌.ಹೊಸ ಕಾರ್ಡ್ ವಿತರಣೆ ಕೂಡ ಯಾರಿಗೂ ಮಾಡಿಲ್ಲ. ಹೊಸದಾಗಿ ಕಾರ್ಡ್‌ ವಿತರಿಸುವ ಯಾವುದೇ ಚಿಂತನೆಯೂ ಸದ್ಯ ಇಲಾಖೆ ಮಾಡಿಲ್ಲ. ಹಾಗಾಗಿ ಮುಂದಿನ‌ ದಿನದಲ್ಲಿ ಅನರ್ಹರ ಕಾರ್ಡ್ ರದ್ದು ಪಡಿಸಿ, ಬಂದಂತಹ ಅರ್ಜಿಗಳನ್ನು

advertisement

Leave A Reply

Your email address will not be published.