Karnataka Times
Trending Stories, Viral News, Gossips & Everything in Kannada

Gruha Lakshmi: ನಾಳೆಯೇ ಈ 5 ಜಿಲ್ಲೆಗಳಿಗೆ ಗೃಹಲಕ್ಷ್ಮಿಯ ಪೆಂಡಿಂಗ್ 4000 ರೂ ಜಮೆ!

advertisement

ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಸದ್ದು ಮಾಡ್ತಾ ಇದೆ.‌ಅದರಲ್ಲಿ ಮುಖ್ಯ ವಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಕೂಡ ಒಂದಾಗಿದ್ದು ಮಹಿಳಾ ಪರವಾದ ಯೋಜನೆ ಇದಾಗಿದೆ.ಈಗಾಗಲೇ ಕೆಲವು ನೊಂದಣಿ ಮಾಡಿದ ಮಹಿಳೆಯರಿಗೆ ಹನ್ನೊಂದು ಕಂತಿನ ವರೆಗೆ ಗೃಹಲಕ್ಷ್ಮಿ ಹಣ (Gruha Lakshmi Money) ಬಿಡುಗಡೆ ಯಾಗಿದ್ದು ಹನ್ನೇರಡನೇ ಕಂತಿನ ಹಣ ಇನ್ನಷ್ಟೆ ಜಮೆ ಯಾಗಬೇಕಿದೆ. ಕೆಲವು ಮಹಿಳೆಯರಿಗೆ ಒಂದು ಕಂತಿನ ಹಣವೂ ಜಮೆ ಯಾಗಿಲ್ಲ. ಇದೀಗ ಪೆಂಡಿಂಗ್ ಹಣ ದ ಕುರಿತಾಗಿ ಅಪ್ಡೇಟ್ ಮಾಹಿತಿ ಯೊಂದು ಬಂದಿದ್ದು ಈ ಬಗ್ಗೆ ಲೇಖನ ಪೂರ್ತಿಯಾಗಿ ಓದಿರಿ.

WhatsApp Join Now
Telegram Join Now

ಈಗಾಗಲೇ ನೊಂದಣಿ ಮಾಡಿದ ಕೆಲವು ಮಹಿಳೆಯರಿಗೆ ಹನ್ನೊಂದನೆ ಕಂತಿನ ವರೆಗೆ ಹಣ ಜಮೆ ಯಾಗಿದೆ.‌ ಕೆಲವು ಮಹಿಳೆಯರಿಗೆ ಒಂದು ಕಂತಿನ ಹಣ ಕೂಡ ಜಮೆ ಯಾಗಿಲ್ಲ. ಹಾಗಾಗಿ ಹಣ ಜಮೆ ಯಾಗದೇ ಇರೋ ಮಹಿಳೆಯರು ಈಗಾಗಲೇ ಬೇಸರ ವ್ಯಕ್ತ ಪಡಿಸಿದ್ದು ಇದಕ್ಕಾಗಿ ಹಣ ಜಮೆ ಯಾಗುವಂತೆ ಮಾಡಲು ಸೂಕ್ತ ಕ್ರಮ‌ಕೂಡ ವಹಿಸಿಲಾಗಿದೆ.

ಈ ಜಿಲ್ಲೆಗೆ ಬಿಡುಗಡೆ:

 

Image Source: Deccan Herald

 

ಇದೀಗ ಕೆಲವು ಜಿಲ್ಲೆಯ ಮಹಿಳೆಯರಿಗೆ ಹಣ ಜಮೆಯಾಗಲು ಬಾಕಿ ಇರಲಿದ್ದು ಪೆಡಿಂಗ್ ಹಣ ಈ ಜಿಲ್ಲೆಗಳಿಗೆ ಒಟ್ಟು ನಾಲ್ಕು ಸಾವಿರ ಬಿಡುಗಡೆ ಯಾಗಲಿದೆ. ಹೌದು ಉಡುಪಿ, ಹಾಸನ, ಚಿಕ್ಕ ಮಗ ಳೂರು ,ದಕ್ಷಿಣ ಕನ್ನಡ, ತುಮಕೂರು, ಬೆಂಗಳೂರು ಗ್ರಾಮಾಂತರ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಉತ್ತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಧಾರವಾಡ, ಮಂಡ್ಯ,ಮೈಸೂರು ಇತ್ಯಾದಿ ಜಿಲ್ಲೆಗಳಿಗೆ ಪೆಂಡಿಂಗ್ ಹಣ (Gruha Lakshmi Money) ಬಿಡುಗಡೆ ಯಾಗಲಿದೆ.

advertisement

ಹಣ ಬಾರದವರು ಹೀಗೆ ಮಾಡಿ:

 

Image Source: The South First

 

ಗೃಹಲಕ್ಷ್ಮಿ ಹಣಬಾರದೇ (Gruha Lakshmi Money) ಇದ್ದವರು ಕೆಲವು ಕೆಲಸ ಮಾಡುವುದು ಬಹಳ ಮುಖ್ಯ ವಾಗಲಿದೆ.ರೇಷನ್ ಕಾರ್ಡ್ ಈ ಕೆವೈಸಿ ಅಪ್ಡೇಟ್ ಆಗದೇ ಇರುವುದು ಸಮಸ್ಯೆ ಯಾಗಿರುವುದು ಕಂಡು ಬಂದಿದ್ದು ಈ ಕೆಲಸ ಮೊದಲು ಮಾಡಿ. ಇನ್ನು ನಿಮ್ಮ ಆಧಾರ್ ಕಾರ್ಡ್ ಬಹಳ ಹಳೆಯದಾಗಿದ್ದು ಅದನ್ನು ಅಪ್ಡೇಟ್ ಮಾಡಿಸಿ. ಎನ್‌ಪಿಸಿಐ ಮ್ಯಾಪಿಂಗ್ ಆಗದೆ ಇರುವ ಸಮಸ್ಯೆಯಿಂದಲೂ ಹಣ ಜಮೆ ಯಾಗಿಲ್ಲ.

ಮಹಿಳೆಯರ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಗಳಲ್ಲಿ ಒಂದೇ ಹೆಸರು ಮತ್ತು ವಿಳಾಸ ಒಂದೇ ಇರದ ಕಾರಣ ಮಿಸ್ ಮ್ಯಾಚ್ ಆಗಿ ಹಣ ಜಮೆ ಯಾಗಿಲ್ಲ. ನಿಮ್ಮ ಬ್ಯಾಂಕ್ ಖಾತೆ ಇದ್ದು ಅದು ಬಹಳ ಹಳೆಯದಾಗಿದ್ದು ಅದು ಆಕ್ಟಿವ್ ಇರದೇ ಕೆವೈಸಿ ಅಪ್ಡೇಟ್ ಆಗದೇ ಇರುವುದು ಸಮಸ್ಯೆ ಇದ್ದರೆ ಇದನ್ನು ಸರಿ ಪಡಿಸುವ ಮೂಲಕ ಖಾತೆಗೆ ಹಣ ಜಮೆ ಯಾಗಲಿದೆ.

ಸಚಿವೆ ಸ್ಪಷ್ಟನೆ:

ಗೃಹಲಕ್ಷ್ಮಿ ಹಣ (Gruha Lakshmi Money) ಜಮೆಯಾಗುವ ಕುರಿತಾಗಿ ಸಚಿವೆ ಬೆಳಗಾವಿಯಲ್ಲಿ ಮಾತನಾಡಿ, ಯಾವುದೇ ಸಂದರ್ಭದಲ್ಲಿ ಐದು ಗ್ಯಾರಂಟಿ ಗಳನ್ನು ನಿಲ್ಲಿಸುವುದಿಲ್ಲ.ಜೂನ್ ತಿಂಗಳ ಹಣ ಟ್ರೆಷರಿಗೆ ಹಾಕಿದ್ದೇವೆ ಇಡೀ ರಾಜ್ಯದಲ್ಲಿ ಇವತ್ತು ಮತ್ತು ನಾಳೆ ಕ್ರೆಡಿಟ್ ಆಗಲಿದೆ ಎಂದು ತಿಳಿಸಿದರು. ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡುತ್ತೇವೆ ‌ಎನ್ನುವ ಸ್ಪಷ್ಟನೆ ಕೂಡ ನೀಡಿದರು.

advertisement

Leave A Reply

Your email address will not be published.