CM Siddaramaiah: ಕೊನೆಗೂ ಗಂಡುಮಕ್ಕಳಿಗೂ ಬಂತು ಸಿದ್ದರಾಮಯ್ಯ ಸರ್ಕಾರದ ಹೊಸ ಭಾಗ್ಯ! ಗೃಹಲಕ್ಹ್ಮೀ ಬದಲಿನ ಯೋಜನೆ
![](https://karnatakatimes.com/wp-content/uploads/2024/06/CM-Siddaramaiah-new-fortune-for-boys.jpg)
advertisement
ಇಂದು ಉದ್ಯೋಗ ಅನ್ನೋದು ಪ್ರತಿಯೊಬ್ಬರಿಗೂ ಬಹಳಷ್ಟು ಮುಖ್ಯ ವಾಗಲಿದೆ. ಹೌದು ಸರಿಯಾದ ಸೆಕ್ಯುರ್ಡ್ ಜಾಬ್ ಇದ್ದರೆ ಮಾತ್ರ ಸುಲಭವಾದ ಜೀವನ ನಡೆಸಲು ಸಾಧ್ಯವಾಗಲಿದೆ.ಆದರೆ ಇಂದು ಸರಿಯಾದ ಬೇಕಾದ ಉದ್ಯೋಕಗ ಸಿಗುವುದು ಕೂಡ ಕಷ್ಟವೇ ಆಗಿದೆ. ಹೌದು ವಿದ್ಯಾವಂತರು ಆಗಿದ್ದರೂ ಸಹ ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟವೇ ಆಗಿದೆ. ಯಾಕಂದರೆ ಇಂದು ಆಧುನಿಕಕರಣ ಬೆಳೆದಂತೆ ಪ್ರತಿಯೊಬ್ಬರು ವಿದ್ಯಾವಂತರು ಆಗುತ್ತಿದ್ದಾರೆ. ಹಾಗಾಗಿ ಎಲ್ಲರಿಗೂ ಸರಿಯಾದ ಉದ್ಯೋಗ ಸಿಗುವುದು ಕಷ್ಟವೇ. ಇಂದು ಸರಕಾರ ಕೂಡ ನಿರುದ್ಯೋಗ ಯುವಕ ಯುವತಿಯನ್ನು ಪ್ರೋತ್ಸಾಹಿಸುತ್ತಿದೆ. ಹೌದು ಸ್ವ ಉದ್ಯೋಗ ಕೈಗೊಳ್ಳಲು ತರಭೇತಿ ಸಹಾಯ ಧನ (Subsidy) ಕೂಡ ನೀಡ್ತಾ ಇದೆ.
ಈಗಾಗಲೇ ರಾಜ್ಯ ಸರಕಾರ ಯುವ ನಿಧಿಯೋಜನೆ (Yuva Nidhi Yojana) ಯನ್ನು ಕೂಡ ಹಮ್ಮಿಕೊಂಡಿದೆ. ಇದರ ನೆರವನ್ನುಕೂಡ ಹೆಚ್ಚಿನ ನಿರುದ್ಯೋಗ ಯುವಕ ಯುವತಿಯರು ಪಡೆಯುತ್ತಿದ್ದಾರೆ. ಹಾಗೆಯೇ ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮವು ರಾಜ್ಯದ ಯುವಕರಿಗೆ ಇದೀಗ ಗುಡ್ ನ್ಯೂಸ್ ಒಂದನ್ನು ನೀಡಿದ್ದು ಸುಲಭವಾಗಿ ಕೆಲಸ ಮಾಡಲು ಅನುಕೂಲ ಮಾಡುಕೊಡುತ್ತದೆ.
![](https://karnatakatimes.com/wp-content/uploads/2024/06/CM-Siddaramaiah-6-300x156.jpg)
advertisement
ಹೌದು ಹೊರ ದೇಶಗಳಲ್ಲಿ ಕೆಲಸ ಮಾಡಲು ಆಸಕ್ತಿ ಇರುವಂತಹ ಯುವಕರಿಗೆ ಇದು ಬಹಳಷ್ಟು ಪ್ರಯೋಜನ ವಾಗಲಿದೆ. ಇಲ್ಲಿ ಯುವಕರಿಗಾಗಿ ತರಭೇತಿ ಸಹ ನೀಡಲಾಗುತ್ತದೆ. ಈ ಮೂಲಕ ಉದ್ಯೋಗ ಒದಗಿಸುವ ಮಹತ್ವದ ಯೋಜನೆಯನ್ನು ಅನುಷ್ಠಾನ ಮಾಡಿದ್ದು ಈ ಸೌಲಭ್ಯ ಮೂಲಕ ಸ್ಲೊವೆನಿಯಾ ರಾಷ್ಟ್ರದಲ್ಲಿ ಬಿಇ, ಡಿಪ್ಲೊಮೊ, ಐಟಿಐ ಮತ್ತಿತರ ವೃತ್ತಿಪರ ಕೋರ್ಸ್ಗಳನ್ನು ಮುಗಿಸಿದ 94 ಯುವಕರಿಗೆ ಉದ್ಯೋಗ ನೀಡುವಲ್ಲಿ ಕಾರ್ಯ ಪ್ರವೃತ್ತಿ ಕೂಡ ಯಾಗಿದೆ.
ಯುವಕರ ಕೌಶಲ್ಯಾ ಅರ್ಹತೆಗೆ ಬೇಕಾದ ಉದ್ಯೋಗಗಳನ್ನು ಇಲ್ಲಿ ನೀಡಲಾಗುತ್ತಿದೆ. ಯುವಕರಿಗೆ ತರಬೇತಿ, ವೀಸಾ ವ್ಯವಸ್ಥೆ, ಗೃಹ ಹೊರರಾಷ್ಟ್ರಗಳಿಗೆ ತೆರಳುವವರಿಗೆ ಊಟ, ವಸತಿ ವ್ಯವಸ್ಥೆ, ಇತರ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ
ಈಗಾಗಲೇ ತರಭೇತಿ ಪಡೆದ ಯುವಕರು ಕೆಲಸ ಸಹ ಗಿಟ್ಟಿಸಿಕೊಂಡಿದ್ದಾರೆ. ಯುವಕರು ಇದೀಗ ವಿದೇಶದಲ್ಲಿ ಕೈ ತುಂಬಾ ಸಂಬಳ ಪಡೆಯುತ್ತಿದ್ದು, ತಮ್ಮ ಭವಿಷ್ಯವನ್ನು ಸಹ ರೂಪಿಸಿಕೊಂಡಿದ್ದಾರೆ.
ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಸ್ಲೊವೆನಿಯಾ ರಾಷ್ಟ್ರವು 94 ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿದೆ. 2500 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ನಡೆಸಿದ್ದು 86 ಸಾವಿರ ಮಾಸಿಕ ವೇತನವು ನೀಡ್ತಾ ಇದೆ. ಸುಮಾರು94 ಅಭ್ಯರ್ಥಿಗಳಿಗೆ ವಿದೇಶದಲ್ಲಿ ಉದ್ಯೋಗ ಕೂಡ ದೊರೆತಿದೆ.ಹಾಗಾಗಿ ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ ಮೂಲಕ ನಿರುದ್ಯೋಗ ಯುವಕ ಯುವತಿ ಯರು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ತರಭೇತಿ ಪಡೆದು ಉತ್ತಮ ಉದ್ಯೋಗ ಪಡೆಯಬಹುದಾಗಿದೆ.
advertisement