Vijayalakshmi Darshan: ದರ್ಶನ್ ಅರೆಸ್ಟ್ ಆಗುತ್ತಿದ್ದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ತಗೊಂಡ್ರು ದೊಡ್ಡ ನಿರ್ಧಾರ!
![](https://karnatakatimes.com/wp-content/uploads/2024/06/After-Darshan-arrest-his-wife-Vijayalakshmi-Darshan-made-a-big-decision.jpg)
advertisement
ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆ ಒಂದು ಮ-ರ್ಡರ್ ಪ್ರಕರಣದ ಹಿನ್ನೆಲೆಯಲ್ಲಿ ಬಂಧನವನ್ನು ಕಂಡಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ನೀವು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಸರಿಯಾಗಿ ಗಮನಿಸಿದ್ರೆ ಅವರು ಈ ರೀತಿಯ ವಿವಾದಾತ್ಮಕ ವಿಚಾರಗಳಿಗೆ ಹೆಚ್ಚಾಗಿ ಸುದ್ದಿಯಾಗುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ನಿನ್ನೆ ಅವರು ಬಂಧನಕ್ಕೆ ಒಳಗಾಗಿರುವಂತಹ ವಿಚಾರ ಚಿಕ್ಕ ಪುಟ್ಟ ವಿಚಾರವಲ್ಲ ಬದಲಾಗಿ ಒಬ್ಬರ ಜೀವನ ತೆಗೆದಿರುವಂತಹ ವಿಚಾರವಾಗಿತ್ತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ರವರ ಗೆಳತಿ ಎನ್ನಲಾಗುವಂತಹ ಪವಿತ್ರ ಗೌಡ ಅವರಿಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎನ್ನುವ ಕಾರಣಕ್ಕಾಗಿ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದಂತಹ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವ ಮಾತನ್ನು ಕಿಡ್ನಾಪ್ ಮಾಡಿ ನಂತರ ಚಿತ್ರಹಿಂ-ಸೆ ನೀಡಿ ಆತನನ್ನು ಮುಗಿಸಲಾಗಿತ್ತು ಎಂಬುದಾಗಿ ಸುದ್ದಿ ತಿಳಿದು ಬಂದಿದೆ.
![](https://karnatakatimes.com/wp-content/uploads/2024/06/Darshan-Arrest-300x156.jpg)
ಈಗಾಗಲೇ ಇವರಿಬ್ಬರನ್ನು ಕೂಡ ಸೇರಿದಂತೆ ಒಟ್ಟಾರೆ 15 ಜನ ಅಪರಾಧಿಗಳನ್ನು ಈ ಆರೋಪದಲ್ಲಿ ವಿಚಾರಣೆ ನಡೆಸಲಾಗಿದ್ದು ಸದ್ಯದ ಮಟ್ಟಿಗೆ ಆರು ದಿನಗಳ ಪೊಲೀಸ್ ಕಸ್ಟಡಿಯನ್ನು ನ್ಯಾಯಾಲಯದ ಕಡೆಯಿಂದ ನೀಡಲಾಗಿದೆ. ಈ ಸಂದರ್ಭದಲ್ಲಿ ಇನ್ನಷ್ಟು ತೀವ್ರ ವಿಚಾರಣೆ ನಡೆಯುವಂತಹ ಸಾಧ್ಯತೆ ಇದ್ದು ಒಂದಲ್ಲ ಒಂದು ಕಡೆಯಲ್ಲಿ ಈ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ನೇರ ವಾದಂತಹ ಇನ್ವಾಲ್ವ್ಮೆಂಟ್ ಇತ್ತು ಅನ್ನೋದು ಮಾತ್ರ ಕನ್ಫರ್ಮ್ ಆಗಿದೆ ಎಂದು ಹೇಳಬಹುದು.
ಇದನ್ನು ಓದಿ: ಯಾವ ಕಾರಣಕ್ಕಾಗಿ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಗೊತ್ತಾ? ಕಂಪ್ಲೀಟ್ ಡಿಟೇಲ್ಸ್
ಇದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗ ತಲೆತಗ್ಗಿಸುವಂತಹ ವಿಚಾರವಾಗಿದ್ದು ಸಾಕಷ್ಟು ಸಿನಿಮಾ ಅಭಿಮಾನಿಗಳಿಗೆ ತಮ್ಮ ನಟರ ಮೇಲೆ ಅಪ ನಂಬಿಕೆ ಮೂಡಿಸುವಂತಹ ಕೆಲಸವನ್ನು ಈ ಪ್ರಕರಣ ಮಾಡಿದೆ ಎಂದು ಹೇಳಬಹುದಾಗಿದೆ. ಇದರ ಬೆನ್ನಲ್ಲಿ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ರವರ ಪತ್ನಿ ಆಗಿರುವಂತಹ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ರವರು ತೆಗೆದುಕೊಂಡಿರುವಂತಹ ನಿರ್ಧಾರ ನಿಜಕ್ಕೂ ಕೂಡ ಪ್ರತಿಯೊಬ್ಬರ ತಲೆಕೆಡಿಸುವ ಹಾಗೆ ಮಾಡಿದೆ ಎಂದು ಹೇಳಬಹುದಾಗಿದೆ.
advertisement
ವಿಜಯಲಕ್ಷ್ಮಿ ದರ್ಶನ್ ಅವರಿಂದ ಹೊಸ ನಿರ್ಧಾರ:
![](https://karnatakatimes.com/wp-content/uploads/2024/06/Vijayalakshmi-Darshan-300x156.jpg)
ಇದನ್ನು ಓದಿ: ಮನೆ ಹಾಗು ಅಂಗಡಿ ಮಳಿಗೆಗಳನ್ನು ಬಾಡಿಗೆ ನೀಡುವವರಿಗೆ ಹೊಸ ರೂಲ್ಸ್! ಸಿಎಂ ನಿರ್ಧಾರ
ಆ ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ರವರು ಪೊಲೀಸ್ ಕಸ್ಟಡ್ ಗೆ ಹೋಗುತ್ತಿದ್ದಂತೆ ಈ ಕಡೆ ಸೋಶಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ರವರು ತಮ್ಮ ಹೊಸ ವರಸೆಯನ್ನು ತೋರಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೊಫೈಲ್ ಪಿಕ್ಚರ್ ಅನ್ನು ಡಿಲೀಟ್ ಮಾಡಿರುವಂತಹ ವಿಜಯಲಕ್ಷ್ಮಿ ದರ್ಶನ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಫಾಲೋ ಮಾಡುವುದರಿಂದಲೂ ಕೂಡ ತಮ್ಮನ್ನು ತಾವು ತೆಗೆದು ಹಾಕಿದ್ದಾರೆ.
ಈ ಮೂಲಕ ಈ ಪ್ರಕರಣದ ವಿಚಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ವಿರುದ್ಧ ಅವರ ಪತ್ನಿ ಆಗಿರುವಂತಹ ವಿಜಯಲಕ್ಷ್ಮಿ ದರ್ಶನ್ ರವರು ಸ್ವಲ್ಪಮಟ್ಟಿಗೆ ಮುನಿಸಿಕೊಂಡಿದ್ದಾರೆ ಎನ್ನುವುದಂತೂ ಮೇಲ್ಮೈ ರೂಪದಲ್ಲಿ ಕಂಡುಬರುತ್ತದೆ. ಮುಂದಿನ ದಿನಗಳಲ್ಲಿ ಏನು ಬೇಕಾದರೂ ಕೂಡ ಆಗಬಹುದು ಎನ್ನುವುದಾಗಿ ಪ್ರತಿಯೊಬ್ಬರು ಮಾತನಾಡಿಕೊಳ್ಳಲು ಪ್ರಾರಂಭ ಮಾಡಿದ್ದಾರೆ.
ಇದನ್ನು ಓದಿ: ಈಗಾಗಲೇ 18 ಲಕ್ಷ ಜನ ಅರ್ಜಿ ಹಾಕಿರುವ ಈ ಯೋಜನೆಗೆ ಹೆಸರು ಸೇರಿಸಲು ಸಿಎಂ ಮನವಿ! ಮುಗಿಬಿದ್ದ ರೈತರು
ಈ ಹಿಂದೆ ಅಷ್ಟೇ ಇವರಿಬ್ಬರ ನಡುವೆ ದಾಂಪತ್ಯ ಜೀವನದಲ್ಲಿ ದೊಡ್ಡ ಮಟ್ಟದ ಬಿರುಕು ಕಂಡು ನಂತರ ಅಂಬರೀಶ್ರವರ ಮಧ್ಯಂತರದಲ್ಲಿ ರಾಜಿ ಸಂಧಾನದ ನಂತರ ಇಬ್ರು ಕೂಡ ಒಟ್ಟಾಗಿ ಬಾಳಲು ಪ್ರಾರಂಭ ಮಾಡಿದರು. ಈಗ ಈ ರೀತಿಯ ದೊಡ್ಡ ಆರೋಪ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೇಲೆ ಕೇಳಿ ಬರ್ತಾ ಇರೋದು ದಾಂಪತ್ಯ ಜೀವನದಲ್ಲಿ ಇನ್ನಷ್ಟು ಗಂಭೀರವಾದಂತಹ ಸನ್ನಿವೇಶಗಳು ಮೂಡಿ ಬರಬಹುದೇನೋವಂತಹ ಮುನ್ಸೂಚನೆ ಈಗಾಗಲೇ ಸಿಕ್ಕಿದೆ ಅಂತ ಹೇಳಬಹುದು.
advertisement