Karnataka Times
Trending Stories, Viral News, Gossips & Everything in Kannada

Sunil Gavaskar: ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಒಂದಾಗಿದ್ದಕ್ಕೆ ಬೇರೆಯೇ ಹೇಳಿಕೆ ಕೊಟ್ಟ ಸುನಿಲ್ ಗವಾಸ್ಕರ್

advertisement

ಇನ್ನು ಇತ್ತೀಚಿಗೆ ನಡೆದಂತಹ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಡುವಿನ ಪಂದ್ಯವು ಬಹಳ ಕುತೂಹಲವನ್ನು ಎಲ್ಲರಲ್ಲಿಯೂ ಕೆರಳಿಸಿತ್ತು. ಅಭಿಮಾನಿಗಳಂತೂ ಅದರಲ್ಲಿಯೂ ಪ್ರಮುಖವಾಗಿ ಆರ್‌ಸಿಬಿ ಅಭಿಮಾನಿಗಳಂತೂ KKR ಮತ್ತು RCB ಪಂದ್ಯ ನೋಡಲು ಬಹಳ ಉತ್ಸುಕರಾಗಿದ್ದರು. ಇನ್ನು ಕಳೆದ ಸೀಸನ್ ಗಳಲ್ಲಿ ನಡೆದಂತಹ ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಘರ್ಷಣೆಯು ಎಲ್ಲರನ್ನೂ ಕೂಡ ಬೆರಗಾಗಿಸಿತು ಇನ್ನು ಈ ಬಾರಿಯೂ ಅದೇ ರೀತಿಯಾದಂತಹ ಘರ್ಷಣೆ ನಡೆಯಬಹುದು ಎಂದು ಎಲ್ಲರೂ ಊಹಿಸಿದ್ದರು.

ಅದಕ್ಕಾಗಿ ಎಲ್ಲರೂ ಕೂಡ ಬಹಳ ಈ ವರ್ಷದ IPL ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ ಗೆದ್ದೇ ಗೆಲ್ಲುತ್ತದೆ ಮತ್ತು ಯಾವುದಾದರೂ ಒಂದು ಘರ್ಷಣೆ ನಡೆಯುಬಹುದು ಎಂಬ ಕಲ್ಪನೆಯಲ್ಲಿ ಇದ್ದರು. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಕೊಹ್ಲಿ ಮತ್ತು ಗಂಭೀರ್ ಇಬ್ಬರ ನಡುವಿನ ಮಾತಿನ ಚಕಮಕಿ ಎಲ್ಲರನ್ನೂ ಬೆರಗಾಗಿಸಿದೆ. ಇನ್ನು ಪಂದ್ಯದಲ್ಲಿ ಘರ್ಷಣೆ ಉಂಟಾಗುತ್ತದೆ ಎಂದುಕೊಂಡವರು ಅದರ ತದ್ವಿರುದ್ಧ ರೂಪವನ್ನು ನೋಡಿದರು.

 

Image Source: Jansatta

 

advertisement

ಇನ್ನು ಕಮೇಂಟರಿ ಬಾಕ್ಸ ತಂಡದಲ್ಲಿ ಇದ್ದಂತಹ ರವಿಶಾಸ್ತ್ರಿ (Ravi Shastri) ಮತ್ತು ಸುನಿಲ್ ಗವಾಸ್ಕರ್ (Sunil Gavaskar) ಪಂದ್ಯದ Podcasting ನಲ್ಲಿ ಗಂಭೀರ್ (Gautam Gambhir) ಮತ್ತು ಕೊಹ್ಲಿ (Virat Kohli) ಅವರು ಸ್ಟ್ರಾಟೆಜಿಕ್ ಟೈಮ್ ಔಟ್ (Strategic Timeout) ನೀಡಿದ ಸಂದರ್ಭದಲ್ಲಿ ಇಬ್ಬರು ಭೇಟಿಯಾಗಿ ನಂತರ ಹಗ್ ಮಾಡಿಕೊಂಡಂತಹ ದೃಶ್ಯ ಎಲ್ಲರನ್ನೂ ಕೂಡ ಬಹಳಷ್ಟು ಗಮನ ಸೆಳೆದಿತ್ತು ಮತ್ತು ಇದಕ್ಕೆ ಎಲ್ಲಾ ಅಭಿಮಾನಿಗಳು ಕೂಡ ಬೆರಗಾಗಿದ್ದರು. ಇನ್ನು ಈ ಇಬ್ಬರ ನಡವಳಿಕೆಯ ಕುರಿತು ಕಮೆಂಟ್ ಸೆಕ್ಷನ್ ಅಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್ ಅವರು ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಇಬ್ಬರೂ ಕೂಡ ಆಸ್ಕರ್ ಪ್ರಶಸ್ತಿಯನ್ನು ಪಡೆಯಬಹುದಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಈ ಒಡನಾಟವು ಎಲ್ಲರನ್ನೂ ಕೂಡ ಬಹಳಷ್ಟು ಬೆರಗಾಗುವಂತೆ ಮಾಡಿದ್ದು ನಿಜ. ಗೌತಮ್ ಗಂಭೀರ್ ಅವರೇ ಹೇಳಿರುವಂತೆ ಅವರು ಯಾವಾಗಲೂ ಕೂಡ ಆರ್ ಸಿ ಬಿ ತಂಡವನ್ನು ತನ್ನ ಕನಸಿನಲ್ಲಿಯೂ ಕೂಡ ಸೋಲಿಸಲು ಪ್ರಯತ್ನ ಮಾಡುತ್ತೇನೆ ಎಂಬ ಮಾತು ಎಲ್ಲರಿಗೂ ಕೂಡ ಒಮ್ಮೆ ನೆನಪಿಗೆ ಬಂದಂತಾಗಿದೆ. ಇನ್ನು ಇದರ ಕುರಿತಾಗಿ ಸುನಿಲ್ ಗವಸ್ಕರ್ ಅವರು ನೀಡಿರುವಂತಹ ಹೇಳಿಕೆಯು ಬಹಳಷ್ಟು ಜನರ ಗಮನ ಸೆಳೆದಿದೆ. ಇನ್ನು ಘರ್ಷಣೆಯನ್ನು ಹೊರತುಪಡಿಸಿ ಇಬ್ಬರ ಸ್ನೇಹವೂ ಎಲ್ಲರನ್ನು ಕೂಡ ಬಹಳಷ್ಟು ಖುಷಿಪಡಿಸಿದೆ.

advertisement

Leave A Reply

Your email address will not be published.